Raichur | ನಡುಗಡ್ಡೆ ಗ್ರಾಮಗಳ ಜನರಿಗೆ ಪ್ರವಾಹ ಭೀತಿ..! | Rain Effect <br /><br />#publictv #raichur #raineffect <br /><br />ರಾಯಚೂರು ಜಿಲ್ಲೆಯಲ್ಲಿ ಒಂದ್ಕಡೆ ಕೃಷ್ಣೆ ಅಬ್ಬರ.. ಮತ್ತೊಂದ್ಕಡೆ ಮೈದುಂಬಿದ ತುಂಗಭದ್ರೆಯ ಆರ್ಭಟ.. ಇದ್ರಿಂದ ಇಡೀ ಜಿಲ್ಲೆಗೆ ಪ್ರವಾಹದ ಭೀತಿ ಎದುರಾಗಿದೆ. ಕಾಲು ಜಾರಿ ಬಿದ್ದ ಅರ್ಚಕ ಇನ್ನೂ ಪತ್ತೆ ಆಗಿಲ್ಲ.. ರಾಯಚೂರಿನ ಮಳೆ ಅಪ್ಡೇಟ್ ಇಲ್ಲಿದೆ.<br /><br />Watch Live Streaming On http://www.publictv.in/live